ನೋಡ್ತಿರೋರು

ಶುಕ್ರವಾರ, ಜೂನ್ 26, 2009

ಮಿಂಚುಹುಳು

ಚಿಕ್ಕಮಗಳೂರಿಗೆ ಹೋಗಿದ್ದಾಗ ಕರೆಂಟ್ ಹೋಗಿತ್ತು ಆಗ ಕಾಣಿಸಿದ ಮಿಂಚುಹುಳು ಮತ್ತೆ ಮರೆಯಾದಾಗಿನ ಭಾವ.......

ಅರರೆ.......... ನೀನೊಂದು ಕ್ಷಣ ಕಾಣಿಸಿ ಮರೆಯಾದೆ
ಆದರೆ......... ಕರೆದಾಗ ನೀ ಬಾರದೆ ಹೋದೆ
ಕಾಣದಾಕ್ಷಣ ನನ್ನ ಮನದಲ್ಲೆಲ್ಲಾ ಡೋಲಾಯಮಾನ
ಹುಡುಕುತಿಹೆ ನಡುಗತ್ತಲಲ್ಲೂ ನಿನ್ನ
ಸಹಿಸಿಯೆಲ್ಲ ಅವಮಾನ

ಏಕೆ ? ಮರಳಿಸಿ ಒದಗಿಸಲಿಲ್ಲ ಆ ಸಮಯವ
ಬಿಟ್ಟಿರಿಲಾಗದಾಯ್ತೇ ನಿನ್ನ ಈ ಜೀವ
ಇಂದಿಗೂ ......... ಎಂದಿಗೂ ಮರೆಯಲಾಗದು
ನಿನ್ನ ಆ ಹುಸಿಮುಖದ ಸಿಹಿ ನಗುವ..........

ಕಾಮೆಂಟ್‌ಗಳಿಲ್ಲ: